ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ವೈಭವದ ಜಂಬೂ ಸವಾರಿ ವೇಳೆ ಜನಸಾಗರವೇ ಬಂದಿತ್ತು,,ಈ ವೇಳೆ ಪೊಲೀಸರಿಂದ ಲಾಠಿ ಚಾರ್ಜ್ ನಡೆದಿದೆ ಇದ್ರ ಪರಿಣಾಮ ಕಾಲ್ತುಳಿತ ಆಗಿದೆ...